Blog

ಸಂತ ಶಿಶುನಾಳ ಶರೀಫರು

  ಸಂತ ಶಿಶುನಾಳ ಶರೀಫ   ಪೀಠಿಕೆ  ಸಂತ ಶಿಶುನಾಳ ಶರೀಫರು (Saint Shishunala Sharif) “ಸೋರುತಿಹುದು ಮನೆಯ ಮಾಳಿಗಿ ಅಜ್ಞಾನದಿಂದ ಸೋರುತಿಹುದು ಮನೆಯ ಮಾಳಿಗಿ” ತತ್ವಪದಗಳ ಮೂಲಕ ಸಮಾಜ ಸುಧಾರಣೆ ಮಾಡಿದ  ಸಂತ ಶಿಶುನಾಳ ಶರೀಫರು ಒಬ್ಬ  ಭಾರತೀಯ ಸಮಾಜ ಸುಧಾರಕ, ತತ್ವಜ್ಞಾನಿ ಮತ್ತು ಕವಿ. (the poet) ಶಿಶುನಾಳ ಶರೀಫರು ಹಿಂದೂ ಮತ್ತು ಮುಸ್ಲಿಂ ಸಂಸ್ಕೃತಿಗಳ ಸಮ್ಮಿಲನಕ್ಕೆ ಹೆಸರಾದವರು. ಅವರ ತತ್ವಪದಗಳು ಮಾನವೀಯ ಮೌಲ್ಯಗಳು, ಭಕ್ತಿ,...

Read More

ಯು.ಆರ್. ಅನಂತಮೂರ್ತಿ

ಯು.ಆರ್. ಅನಂತಮೂರ್ತಿ ಪೀಠಿಕೆ ವಿನಾಯಕ ಕೃಷ್ಣ ಗೋಕಾಕರ ನಂತರ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎರಡನೆಯ ಕನ್ನಡಿಗ. ಮ್ಯಾನ್ ಬೂಕರ್ ಪ್ರಶಸ್ತಿಗೆ ನಾಮನಿರ್ದೇಶಗೊಂಡ ಹತ್ತು ಸಾಹಿತಿಗಳಲ್ಲಿ ಒಬ್ಬರಾದ ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಯವರು, (U.R. Ananthamurthy) ಕನ್ನಡದ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು. ಇವರು ಕಾದಂಬರಿಗಳು, ಸಣ್ಣ ಕಥೆಗಳು, ಕವಿತೆಗಳು, ವಿಮರ್ಶೆಗಳು ಮತ್ತು ಪ್ರಬಂಧಗಳನ್ನು ಒಳಗೊಂಡಂತೆ ವಿವಿಧ ಪ್ರಕಾರಗಳಲ್ಲಿ ಬರೆದಿದ್ದಾರೆ.    ಜನನ  ಕನ್ನಡದ ಪ್ರಮುಖ ಸಾಹಿತಿಗಳಲ್ಲಿ ಒಬ್ಬರಾದ...

Read More

ವಿನಾಯಕ ಕೃಷ್ಣ ಗೋಕಾಕ

ವಿನಾಯಕ ಕೃಷ್ಣ ಗೋಕಾಕ ಪೀಠಿಕೆ  ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು 1991ರಲ್ಲಿ ತಂದುಕೊಟ್ಟ ವಿನಾಯಕ ಕೃಷ್ಣ ಗೋಕಾಕರು ( Vinayaka Krishna Gokak) ಕನ್ನಡದ ಪ್ರತಿಭಾವಂತ ಕವಿ ಹಾಗೂ ಪಂಡಿತರಾಗಿದ್ದರು. ವಿನಾಯಕ ಕೃಷ್ಣ ಗೋಕಾಕರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳು ಅನನ್ಯವಾಗಿವೆ. ಅವರು ತಮ್ಮ ಕೃತಿಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಮತ್ತು ಅನೇಕ ಯುವ ಬರಹಗಾರರಿಗೆ ಸ್ಫೂರ್ತಿಯಾಗಿದ್ದಾರೆ.  “ಗೋಕಾಕ್ ವರದಿ”ಯಲ್ಲಿ ಕನ್ನಡಕ್ಕೆ ಶಾಲಾ ಶಿಕ್ಷಣದಲ್ಲಿ ಸಲ್ಲಬೇಕಾದ ನ್ಯಾಯ...

Read More

ಮಾಸ್ತಿ ವೆಂಕಟೇಶ್ ಅಯ್ಯಂಗಾರ್

  ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಪೀಠಿಕೆ  ಸಣ್ಣಕಥೆಗಳ ಜನಕ ಎಂದೇ ಹೆಸರಾದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ (Masti Venkatesh Iyengar) ಅವರು ಕನ್ನಡಕ್ಕೆ 4 ನೇ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಮಹಾಕವಿ. ಮಾಸ್ತಿಯವರು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕಾದಂಬರಿಗಳು, ಸಣ್ಣ ಕಥೆಗಳು, ಕವನಗಳು ಮತ್ತು ಪ್ರಬಂಧಗಳನ್ನು ರಚಿಸಿದ್ದಾರೆ. ಮೊದಲು ಕಾವ್ಯಗಳನ್ನ ಇಂಗ್ಲಿಷ್ ನಲ್ಲಿ ಬರೆಯಬೇಕೆನ್ನುವುದು ಅವರ ಬಯಕೆ ಆಗಿತ್ತು ಆದ್ರೆ ಆ ಒಂದು ಘಟನೆ...

Read More

ದ. ರಾ. ಬೇಂದ್ರೆ

ದ. ರಾ. ಬೇಂದ್ರೆ  ಪೀಠಿಕೆ  ವರಕವಿ, ಶಬ್ದ ಗಾರುಡಿಗನಾದ ಬೇಂದ್ರೆಯವರು (Da.Ra. Bendre) ದೇಶದ್ರೋಹದ ಆರೋಪದ ಮೇಲೆ ಜೈಲಿಗೆ ಹೋಗ್ತಾರೆ, ಆಗಿನ ಸರ್ಕಾರ ಅವರಿಗೆ ಕನ್ನಡ ನಾಡಿನಲ್ಲಿ ಒಂದೂ ಕೆಲಸ ಸಿಗದ ಹಾಗೆ ಮಾಡುತ್ತದೆ, ಇದಕ್ಕೆಲ್ಲ ಕಾರಣ ಅವರು ಬರೆದ  ನರಬಲಿ (Narabali) ಎನ್ನುವಂತಹ ಕವನ ಯಾಕಂದ್ರೆ ಈ ಕವನ ಸರ್ಕಾರದ ವಿರುದ್ಧ ಇತ್ತು ಅಂತ…. ಇಂತಹ ಹಲವಾರು ಸಂಕಷ್ಟ ಗಳ ಮದ್ಯೆಯೂ ಸಾಹಿತ್ಯವನ್ನು ಬಿಗಿದಪ್ಪಿಕೊಂಡಿದ್ದ ಅವರ ಜೀವನ...

Read More

ಕುವೆಂಪು

  ಕುವೆಂಪು ಪೀಠಿಕೆ  “ಜಯ ಭಾರತ ಜನನಿಯ ತನುಜಾತೆ” ಎಂಬ ನಾಡಗೀತೆಯ ಸೃಷ್ಟಿಕರ್ತ, ಕನ್ನಡ (Kannada) ಸಾಹಿತ್ಯದ ಅಗ್ರಗಣ್ಯ ವ್ಯಕ್ತಿತ್ವ ಕುವೆಂಪು. ಕನ್ನಡದ ಮೇಲಿನ ಅಪಾರ ಪ್ರೀತಿಯಿಂದ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಟ್ಟ ಕುವೆಂಪು, “ಎಲ್ಲಾದರು ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು” ಎಂಬ ಮಾತುಗಳ ಮೂಲಕ ಕನ್ನಡಾಭಿಮಾನವನ್ನು ಜಾಗೃತಗೊಳಿಸಿದರು. ಅವರ ಅತ್ಯಂತ ಪ್ರಸಿದ್ಧ ಕೃತಿ ‘ಶ್ರೀರಾಮಾಯಣ ದರ್ಶನಂ’ ಭಾರತೀಯ ಸಂಸ್ಕೃತಿಯನ್ನು ಮಹಾಕಾವ್ಯ ರೂಪದಲ್ಲಿ ಅನಾವರಣಗೊಳಿಸುತ್ತದೆ.   ಜನನ   ...

Read More

ಕೋಟಾ ಶಿವರಾಮ ಕಾರಂತ

ಕೋಟಾ ಶಿವರಾಮ ಕಾರಂತ ಪೀಠಿಕೆ  ಶೋಷಣೆಗೆ ಒಳಗಾದ ಒಂದು ಸಮೂಹದ ಧ್ವನಿಯಾದ ಚೋಮನ ದುಡಿ ಕೃತಿಯ ಕರ್ತೃ ನಡೆದಾಡುವ ವಿಶ್ವಕೋಶ, ಕಡಲತೀರ ಭಾರ್ಗವ ಕೋಟ ಶಿವರಾಮ ಕಾರಂತರು ಕನ್ನಡ ಸಾಹಿತ್ಯದ ಮಹತ್ವದ ವ್ಯಕ್ತಿಗಳಲ್ಲಿ ಒಬ್ಬರು. ಅವರು ಕೇವಲ ಸಾಹಿತಿಗಳಾಗಿರಲಿಲ್ಲ, ಒಬ್ಬ ಚಿಂತಕರು, ಪರಿಸರವಾದಿ ಮತ್ತು ಸಮಾಜ ಸುಧಾರಕರಾಗಿಯೂ ಗುರುತಿಸಿಕೊಂಡಿದ್ದರು. ಅವರ ಕೃತಿಗಳು ಸಮಾಜದ ವಿವಿಧ ಮುಖಗಳನ್ನು ತೋರಿಸುತ್ತವೆ. ಅಲ್ಲದೆ ಓದುಗರನ್ನು ತನ್ನತ್ತ ಸೆಳೆಯುವ ಅದ್ಭುತ ಸಾಹಿತ್ಯ ಅವರದು….  ...

Read More

ಕಲಿ ಪ್ರಚಲಿತ ಸುದ್ದಿಗಳು / Kali Current Affairs

ಕಲಿ ಪ್ರಚಲಿತ ಸುದ್ದಿಗಳು / Kali Current Affairs    

Read More

Hello world!

Welcome to WordPress. This is your first post. Edit or delete it, then start writing!

Read More

Top 6 Membership Sites for Beginners

Branding requires mapping a series of steps in the customer journey, which start from the point of consideration from a potential buyer and goes all the way to ensure that once someone purchases the product, he is serviced when there is a problem. This is where customer service as...

Read More
Top