Blog

IBPS PO 2025 ಅಧಿಸೂಚನೆ ಬಿಡುಗಡೆ: 5208 ಬ್ಯಾಂಕ್ ಪಿಒ ಹುದ್ದೆಗಳಿಗೆ ಅರ್ಜಿ ಆಹ್ವಾನ! ✅ Explore Banking Careers

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಕನಸು ಕಾಣುತ್ತಿರುವವರಿಗೆ ಇಲ್ಲಿದೆ ಒಂದು ಅದ್ಭುತ ಅವಕಾಶ! ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಪ್ರೊಬೇಷನರಿ ಆಫೀಸರ್ (PO) ಹುದ್ದೆಗಳ ನೇಮಕಾತಿಗಾಗಿ 2025ರ ಅಧಿಸೂಚನೆಯನ್ನು ಜೂನ್ 30, 2025 ರಂದು ಪ್ರಕಟಿಸಲಾಗಿದೆ. ಈ ವರ್ಷದಲ್ಲಿ, ಪ್ರಮುಖವಾಗಿ ಭಾರತದ 11 ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಒಟ್ಟು 5208 ಪ್ರೊಬೇಷನರಿ ಆಫೀಸರ್ / ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗೆ ನೇಮಕ ಮಾಡಲಾಗುತ್ತಿದೆ. ಯಾವುದೇ ಕ್ಷೇತ್ರದಲ್ಲಿ ಪದವಿ...

Read More

12ನೇ ತರಗತಿ ನಂತರ ಕ್ಯಾಬಿನ್ ಸಿಬ್ಬಂದಿ (Air Hostess/Flight Attendant) ಆಗುವುದು ಹೇಗೆ?✈️

ವಿಮಾನಯಾನ ಕ್ಷೇತ್ರವು ಹಲವಾರು ಆಕರ್ಷಕ ವೃತ್ತಿ ಅವಕಾಶಗಳನ್ನು ಒದಗಿಸುತ್ತದೆ, ಅದರಲ್ಲಿ ಕ್ಯಾಬಿನ್ ಸಿಬ್ಬಂದಿ ಪಾತ್ರವು (Air Hostess/Flight Attendant) ತುಂಬಾ ಮುಖ್ಯವಾದದ್ದು. ಇದು ಪ್ರಯಾಣಿಕರಿಗೆ ಮಾತ್ರ  ಸೇವೆ ನೀಡೋದಲ್ಲ, ಅವರ ಸುರಕ್ಷತೆ ಮತ್ತು ಆರಾಮವನ್ನು ಖಾತರಿಪಡಿಸುವ ಜವಾಬ್ದಾರಿಯುತ ಕೆಲಸವಾಗಿದೆ. 12ನೇ ತರಗತಿ ಪೂರ್ಣಗೊಳಿಸಿದ ನಂತರ ನೀವು ಈ ಉದ್ಯೋಗವನ್ನೇ ಆಯ್ಕೆ ಮಾಡಿದರೆ  ಈ ಲೇಖನದಲ್ಲಿದೆ ಸಂಪೂರ್ಣ ಮಾಹಿತಿ. ಕ್ಯಾಬಿನ್ ಸಿಬ್ಬಂದಿ (Cabin Crew) ಅಂದ್ರೆ ಯಾರು? ಅವರಿಗೆ ಇರುವಂತಹ...

Read More

✅ RRB ಟೆಕ್ನಿಷಿಯನ್ ಜಾಬ್ಸ್ 2025: 6238 ಖಾಲಿ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ! 💻 Jobs in INDIA!

ರೈಲ್ವೆ ನೇಮಕಾತಿ ಮಂಡಳಿ (RRB) ತಂತ್ರಜ್ಞ ಹುದ್ದೆಯ ನೇಮಕಾತಿಗಾಗಿ ಹುದ್ದೆಯ ಅಧಿಸೂಚನೆಯನ್ನು ಪ್ರಕಟಿಸಿದೆ.  ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಬಹುದು ಮತ್ತು ಅರ್ಜಿ ಸಲ್ಲಿಸಬಹುದು.ರೈಲ್ವೆ ನೇಮಕಾತಿ ಮಂಡಳಿ 6238 ತಂತ್ರಜ್ಞ ಹುದ್ದೆಗಳ ನೇಮಕಾತಿಗಾಗಿ ಪ್ರಕಟಣೆ ಬಿಡುಗಡೆ ಮಾಡಿದೆ.  ಇದು ತಂತ್ರಜ್ಞ ಹುದ್ದೆಗಳಿಗಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಒಂದು ಒಳ್ಳೆಯ ಅವಕಾಶವಾಗಿದೆ.  ಆಸಕ್ತಿ ಹೊಂದಿರುವ ಮತ್ತು ಅರ್ಹ ಅಭ್ಯರ್ಥಿಗಳು...

Read More

SSC CGL ನೇಮಕಾತಿ 2025: 14,582 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ! Central Govt Jobs 2025

ಸಿಬ್ಬಂದಿ ಆಯ್ಕೆ ಆಯೋಗ (SSC) ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ (CGL) ಪರೀಕ್ಷೆ 2025 ಕ್ಕಾಗಿ ಅಗತ್ಯ ಮಾಹಿತಿ  ಪ್ರಕಟಿಸಿದೆ.  ಒಟ್ಟು 14,582 CGL ಹುದ್ದೆಗಳ ಭರ್ತಿಗೆ ಆಸಕ್ತ ಮತ್ತು ಸಾಮರ್ಥ್ಯವುಳ್ಳ ಅರ್ಜಿದಾರರಿಂದ ಅರ್ಜಿಗಳನ್ನು ಕರೆಯಲಾಗಿದೆ. ಈ ನೇಮಕಾತಿಯ ಆಯ್ಕೆಯು ಯಾವುದೇ ಪದವಿ ಅಥವಾ 12ನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ ಒಳ್ಳೆಯ ಅವಕಾಶವಾಗಿದೆ.  ಆನ್‌ಲೈನ್ ಅರ್ಜಿ ಕ್ರಿಯೆಯು ಜೂನ್ 09,  2025 ರಂದು ಪ್ರಾರಂಭವಾಗಿದ್ದು,  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ...

Read More

Central Bank of India Recruitment 2025: Apply Online for 4500 Vacancies | ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್ ನೇಮಕಾತಿ 2025: 4500 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. Jobs in INDIA!

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 4500 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.  ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ – 4500 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.  ಆನ್‌ಲೈನ್ ಅರ್ಜಿಯು 07-06-2025 ರಂದು ಪ್ರಾರಂಭವಾಗಿ ಮತ್ತು...

Read More

ಭಾರತದ ರಾಷ್ಟ್ರಧ್ವಜ ತಯಾರಿಕೆ….

ಭಾರತದ ರಾಷ್ಟ್ರಧ್ವಜವನ್ನು ಯಾವ ಪ್ರದೇಶದಲ್ಲಿ ತಯಾರು ಮಾಡುತ್ತಾರೆ ಎಂದು ನಿಮಗೆ ಗೊತ್ತಾ?   ಭಾರತ ದೇಶದ ರಾಷ್ಟ್ರಧ್ವಜವನ್ನು (National flag of India) ತಯಾರು ಮಾಡುವ ಏಕೈಕ ಸ್ಥಳ ಅಂದ್ರೆ ಅದು ನಮ್ಮ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ  (Karnataka Khadi Village Industries Association)  (KKGSS) ಧಾರವಾಡ ನಗರದ ಬಳಿಯ ಗರಗ ಗ್ರಾಮದಲ್ಲಿ ನೆಲೆಗೊಂಡಿರುವ ಒಂದು ಉತ್ಪಾದನಾ ಒಕ್ಕೂಟವಾಗಿದೆ,  ಅಲ್ಲದೆ ಭಾರತದ ಕರ್ನಾಟಕದ ಧಾರವಾಡ ಜಿಲ್ಲೆಯ...

Read More

ಚನ್ನವೀರ ಕಣವಿ

ಚನ್ನವೀರ ಕಣವಿ     Channaveer Kanavi – ಕನ್ನಡದ ಒಬ್ಬ ಅದ್ಭುತ ಕನ್ನಡದ ಪ್ರಸಿದ್ಧ ಕವಿ, ಲೇಖಕ ಮತ್ತು ಚಿಂತಕರಾಗಿದ್ದರು ಅಲ್ಲದೆ  ಸುನೀತಗಳ ಸಾಮ್ರಾಟ ಎಂದು ಖ್ಯಾತರಾಗಿರುವ  ಕನ್ನಡದ ಖ್ಯಾತ ವಿದ್ವಾಂಸ ಮತ್ತು ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿದ್ದಾರೆ.  ಇವರ ಕಾವ್ಯಗಳಲ್ಲಿ ಸಮಾಜದ ನೈತಿಕತೆ,  ಮಾನವೀಯ ಮೌಲ್ಯಗಳು ಮತ್ತು ಭಾವನಾತ್ಮಕ ವಿಚಾರಗಳನ್ನು ಸ್ಪಷ್ಟವಾಗಿ ನೋಡಬಹುದು.    ಜನನ ಮತ್ತು ಶಿಕ್ಷಣ (Birth and education) ಚನ್ನವೀರ ಕಣವಿಯವರು...

Read More

ಪದ್ಮನಾಭಸ್ವಾಮಿ ದೇವಾಲಯ

ಪದ್ಮನಾಭಸ್ವಾಮಿ ದೇವಾಲಯ ಭೂಮಿಯಮೇಲೆ ಅದೆಷ್ಟೋ ದೇವಾಲಯಗಳಿವೆ ಆ ಎಲ್ಲ ದೇವಾಲಯಗಳು ತನ್ನದೇ ಆದ ವಿಶಿಷ್ಟ ಕಥೆ,  ವಿಭಿನ್ನತೆ, ಮತ್ತು ನಿಗೂಢತೆಯನ್ನ ಹೊಂದಿರುತ್ತವೆ.  ಅಂತದ್ದೇ ಸಾಲಿಗೆ ಸೇರುವಂತಹ ಅದ್ಭುತ ದೇವಾಲಯದ ಬಗ್ಗೆ ನಾವಿವತ್ತು ಹೇಳೋದಕ್ಕೆ ಹೋಗ್ತಾ ಇದೀವಿ..  ಈ ದೇವಸ್ಥಾನದಲ್ಲಿರೋ ಕೋಣೆಯ ಬಾಗಿಲನ್ನ ಒಂದು ಸೂಪರ್ ನ್ಯಾಚುರಲ್ ಶಕ್ತಿ ಕಾಯ್ತಾ ಇದೆ ಅಂದ್ರೆ ಎಂತ ಆಶ್ಚರ್ಯ ಅಲ್ವ?  1880 ರ ದಶಕದಿಂದಲೂ ಈ ಬಾಗಿಲು ತೆಗೆಯೋದಿಕ್ಕೆ ಸಾಧ್ಯ ಆಗಿಲ್ಲ,  ಆದಾಗಿಯೂ...

Read More

ಡಾ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ

ಡಾ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ   ಪೀಠಿಕೆ  ಡಿ.ವಿ.ಜಿ. ಎಂಬ ಹೆಸರಿನಿಂದ   ಪ್ರಸಿದ್ಧರಾದ ಡಾ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು  ಕರ್ನಾಟಕದ ಪ್ರಸಿದ್ಧ  ಸಾಹಿತಿ, ಪತ್ರಕರ್ತರು.  ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಇವರು ಕನ್ನಡದ  ಆಧುನಿಕ ಸರ್ವಜ್ಞ  ಎಂದೇ  ಪ್ರಸಿದ್ಧರಾದವರು.  ಡಿ ವಿ ಜಿ ಅವರು  ಕೇವಲ ಸಾಹಿತಿಯಾಗಿರದೆ,  ತತ್ವಶಾಸ್ತ್ರ ವಿದ್ವಾಂಸರು,  ಕವಿ,   ಮತ್ತು ಸಾರ್ವಜನಿಕ  ಜೀವನದಲ್ಲಿ ಸಕ್ರಿಯರಾಗಿದ್ದರು.   ಜನನ  ಅವರು 1887 ಮಾರ್ಚ್ 17 ರಂದು ಕೋಲಾರ...

Read More

ಗಿರೀಶ್ ಕಾರ್ನಾಡ್

  ಗಿರೀಶ್ ಕಾರ್ನಾಡ್ ಗಿರೀಶ್ ಕಾರ್ನಾಡ್ (Girish Karnad) ಒಬ್ಬ ಪ್ರಖ್ಯಾತ ಭಾರತೀಯ ನಟ, ಚಲನಚಿತ್ರ ನಿರ್ದೇಶಕ, ಕನ್ನಡ ಬರಹಗಾರ ಮತ್ತು ನಾಟಕಕಾರ.  1960 ರ ದಶಕದಲ್ಲಿ ನಾಟಕಕಾರರಾಗಿ ಅವರ ಹೊರಹೊಮ್ಮುವಿಕೆಯನ್ನು ಕನ್ನಡದಲ್ಲಿ ಆಧುನಿಕ ಭಾರತೀಯ  ಬರವಣಿಗೆಯ ಇತಿಹಾಸದಲ್ಲಿ ಒಂದು ಮಹತ್ವದ ಘಟ್ಟವೆಂದು ಪರಿಗಣಿಸಲಾಗಿದೆ, ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಅವರು ತಮ್ಮ ಸಾಹಿತ್ಯ ಮತ್ತು ಇತರ ಕೃತಿಗಳನ್ನು ರಚಿಸಿದ್ದಾರೆ.   ಜನನ  ಗಿರೀಶ ಕಾರ್ನಾಡ್‌ರು1938 ಮೇ 19ರಂದು...

Read More
Top