Blog

Central Bank of India Recruitment 2025: Apply Online for 4500 Vacancies | ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್ ನೇಮಕಾತಿ 2025: 4500 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. Jobs in INDIA!

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 4500 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.  ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ – 4500 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.  ಆನ್‌ಲೈನ್ ಅರ್ಜಿಯು 07-06-2025 ರಂದು ಪ್ರಾರಂಭವಾಗಿ ಮತ್ತು...

Read More

ಭಾರತದ ರಾಷ್ಟ್ರಧ್ವಜ ತಯಾರಿಕೆ….

ಭಾರತದ ರಾಷ್ಟ್ರಧ್ವಜವನ್ನು ಯಾವ ಪ್ರದೇಶದಲ್ಲಿ ತಯಾರು ಮಾಡುತ್ತಾರೆ ಎಂದು ನಿಮಗೆ ಗೊತ್ತಾ?   ಭಾರತ ದೇಶದ ರಾಷ್ಟ್ರಧ್ವಜವನ್ನು (National flag of India) ತಯಾರು ಮಾಡುವ ಏಕೈಕ ಸ್ಥಳ ಅಂದ್ರೆ ಅದು ನಮ್ಮ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ  (Karnataka Khadi Village Industries Association)  (KKGSS) ಧಾರವಾಡ ನಗರದ ಬಳಿಯ ಗರಗ ಗ್ರಾಮದಲ್ಲಿ ನೆಲೆಗೊಂಡಿರುವ ಒಂದು ಉತ್ಪಾದನಾ ಒಕ್ಕೂಟವಾಗಿದೆ,  ಅಲ್ಲದೆ ಭಾರತದ ಕರ್ನಾಟಕದ ಧಾರವಾಡ ಜಿಲ್ಲೆಯ...

Read More

ಚನ್ನವೀರ ಕಣವಿ

ಚನ್ನವೀರ ಕಣವಿ     Channaveer Kanavi – ಕನ್ನಡದ ಒಬ್ಬ ಅದ್ಭುತ ಕನ್ನಡದ ಪ್ರಸಿದ್ಧ ಕವಿ, ಲೇಖಕ ಮತ್ತು ಚಿಂತಕರಾಗಿದ್ದರು ಅಲ್ಲದೆ  ಸುನೀತಗಳ ಸಾಮ್ರಾಟ ಎಂದು ಖ್ಯಾತರಾಗಿರುವ  ಕನ್ನಡದ ಖ್ಯಾತ ವಿದ್ವಾಂಸ ಮತ್ತು ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿದ್ದಾರೆ.  ಇವರ ಕಾವ್ಯಗಳಲ್ಲಿ ಸಮಾಜದ ನೈತಿಕತೆ,  ಮಾನವೀಯ ಮೌಲ್ಯಗಳು ಮತ್ತು ಭಾವನಾತ್ಮಕ ವಿಚಾರಗಳನ್ನು ಸ್ಪಷ್ಟವಾಗಿ ನೋಡಬಹುದು.    ಜನನ ಮತ್ತು ಶಿಕ್ಷಣ (Birth and education) ಚನ್ನವೀರ ಕಣವಿಯವರು...

Read More

ಪದ್ಮನಾಭಸ್ವಾಮಿ ದೇವಾಲಯ

ಪದ್ಮನಾಭಸ್ವಾಮಿ ದೇವಾಲಯ ಭೂಮಿಯಮೇಲೆ ಅದೆಷ್ಟೋ ದೇವಾಲಯಗಳಿವೆ ಆ ಎಲ್ಲ ದೇವಾಲಯಗಳು ತನ್ನದೇ ಆದ ವಿಶಿಷ್ಟ ಕಥೆ,  ವಿಭಿನ್ನತೆ, ಮತ್ತು ನಿಗೂಢತೆಯನ್ನ ಹೊಂದಿರುತ್ತವೆ.  ಅಂತದ್ದೇ ಸಾಲಿಗೆ ಸೇರುವಂತಹ ಅದ್ಭುತ ದೇವಾಲಯದ ಬಗ್ಗೆ ನಾವಿವತ್ತು ಹೇಳೋದಕ್ಕೆ ಹೋಗ್ತಾ ಇದೀವಿ..  ಈ ದೇವಸ್ಥಾನದಲ್ಲಿರೋ ಕೋಣೆಯ ಬಾಗಿಲನ್ನ ಒಂದು ಸೂಪರ್ ನ್ಯಾಚುರಲ್ ಶಕ್ತಿ ಕಾಯ್ತಾ ಇದೆ ಅಂದ್ರೆ ಎಂತ ಆಶ್ಚರ್ಯ ಅಲ್ವ?  1880 ರ ದಶಕದಿಂದಲೂ ಈ ಬಾಗಿಲು ತೆಗೆಯೋದಿಕ್ಕೆ ಸಾಧ್ಯ ಆಗಿಲ್ಲ,  ಆದಾಗಿಯೂ...

Read More

ಡಾ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ

ಡಾ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ   ಪೀಠಿಕೆ  ಡಿ.ವಿ.ಜಿ. ಎಂಬ ಹೆಸರಿನಿಂದ   ಪ್ರಸಿದ್ಧರಾದ ಡಾ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು  ಕರ್ನಾಟಕದ ಪ್ರಸಿದ್ಧ  ಸಾಹಿತಿ, ಪತ್ರಕರ್ತರು.  ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಇವರು ಕನ್ನಡದ  ಆಧುನಿಕ ಸರ್ವಜ್ಞ  ಎಂದೇ  ಪ್ರಸಿದ್ಧರಾದವರು.  ಡಿ ವಿ ಜಿ ಅವರು  ಕೇವಲ ಸಾಹಿತಿಯಾಗಿರದೆ,  ತತ್ವಶಾಸ್ತ್ರ ವಿದ್ವಾಂಸರು,  ಕವಿ,   ಮತ್ತು ಸಾರ್ವಜನಿಕ  ಜೀವನದಲ್ಲಿ ಸಕ್ರಿಯರಾಗಿದ್ದರು.   ಜನನ  ಅವರು 1887 ಮಾರ್ಚ್ 17 ರಂದು ಕೋಲಾರ...

Read More

ಗಿರೀಶ್ ಕಾರ್ನಾಡ್

  ಗಿರೀಶ್ ಕಾರ್ನಾಡ್ ಗಿರೀಶ್ ಕಾರ್ನಾಡ್ (Girish Karnad) ಒಬ್ಬ ಪ್ರಖ್ಯಾತ ಭಾರತೀಯ ನಟ, ಚಲನಚಿತ್ರ ನಿರ್ದೇಶಕ, ಕನ್ನಡ ಬರಹಗಾರ ಮತ್ತು ನಾಟಕಕಾರ.  1960 ರ ದಶಕದಲ್ಲಿ ನಾಟಕಕಾರರಾಗಿ ಅವರ ಹೊರಹೊಮ್ಮುವಿಕೆಯನ್ನು ಕನ್ನಡದಲ್ಲಿ ಆಧುನಿಕ ಭಾರತೀಯ  ಬರವಣಿಗೆಯ ಇತಿಹಾಸದಲ್ಲಿ ಒಂದು ಮಹತ್ವದ ಘಟ್ಟವೆಂದು ಪರಿಗಣಿಸಲಾಗಿದೆ, ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಅವರು ತಮ್ಮ ಸಾಹಿತ್ಯ ಮತ್ತು ಇತರ ಕೃತಿಗಳನ್ನು ರಚಿಸಿದ್ದಾರೆ.   ಜನನ  ಗಿರೀಶ ಕಾರ್ನಾಡ್‌ರು1938 ಮೇ 19ರಂದು...

Read More

ಸಂತ ಶಿಶುನಾಳ ಶರೀಫರು

  ಸಂತ ಶಿಶುನಾಳ ಶರೀಫ   ಪೀಠಿಕೆ  ಸಂತ ಶಿಶುನಾಳ ಶರೀಫರು (Saint Shishunala Sharif) “ಸೋರುತಿಹುದು ಮನೆಯ ಮಾಳಿಗಿ ಅಜ್ಞಾನದಿಂದ ಸೋರುತಿಹುದು ಮನೆಯ ಮಾಳಿಗಿ” ತತ್ವಪದಗಳ ಮೂಲಕ ಸಮಾಜ ಸುಧಾರಣೆ ಮಾಡಿದ  ಸಂತ ಶಿಶುನಾಳ ಶರೀಫರು ಒಬ್ಬ  ಭಾರತೀಯ ಸಮಾಜ ಸುಧಾರಕ, ತತ್ವಜ್ಞಾನಿ ಮತ್ತು ಕವಿ. (the poet) ಶಿಶುನಾಳ ಶರೀಫರು ಹಿಂದೂ ಮತ್ತು ಮುಸ್ಲಿಂ ಸಂಸ್ಕೃತಿಗಳ ಸಮ್ಮಿಲನಕ್ಕೆ ಹೆಸರಾದವರು. ಅವರ ತತ್ವಪದಗಳು ಮಾನವೀಯ ಮೌಲ್ಯಗಳು, ಭಕ್ತಿ,...

Read More

ಯು.ಆರ್. ಅನಂತಮೂರ್ತಿ

ಯು.ಆರ್. ಅನಂತಮೂರ್ತಿ ಪೀಠಿಕೆ ವಿನಾಯಕ ಕೃಷ್ಣ ಗೋಕಾಕರ ನಂತರ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎರಡನೆಯ ಕನ್ನಡಿಗ. ಮ್ಯಾನ್ ಬೂಕರ್ ಪ್ರಶಸ್ತಿಗೆ ನಾಮನಿರ್ದೇಶಗೊಂಡ ಹತ್ತು ಸಾಹಿತಿಗಳಲ್ಲಿ ಒಬ್ಬರಾದ ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಯವರು, (U.R. Ananthamurthy) ಕನ್ನಡದ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು. ಇವರು ಕಾದಂಬರಿಗಳು, ಸಣ್ಣ ಕಥೆಗಳು, ಕವಿತೆಗಳು, ವಿಮರ್ಶೆಗಳು ಮತ್ತು ಪ್ರಬಂಧಗಳನ್ನು ಒಳಗೊಂಡಂತೆ ವಿವಿಧ ಪ್ರಕಾರಗಳಲ್ಲಿ ಬರೆದಿದ್ದಾರೆ.    ಜನನ  ಕನ್ನಡದ ಪ್ರಮುಖ ಸಾಹಿತಿಗಳಲ್ಲಿ ಒಬ್ಬರಾದ...

Read More

ವಿನಾಯಕ ಕೃಷ್ಣ ಗೋಕಾಕ

ವಿನಾಯಕ ಕೃಷ್ಣ ಗೋಕಾಕ ಪೀಠಿಕೆ  ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು 1991ರಲ್ಲಿ ತಂದುಕೊಟ್ಟ ವಿನಾಯಕ ಕೃಷ್ಣ ಗೋಕಾಕರು ( Vinayaka Krishna Gokak) ಕನ್ನಡದ ಪ್ರತಿಭಾವಂತ ಕವಿ ಹಾಗೂ ಪಂಡಿತರಾಗಿದ್ದರು. ವಿನಾಯಕ ಕೃಷ್ಣ ಗೋಕಾಕರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳು ಅನನ್ಯವಾಗಿವೆ. ಅವರು ತಮ್ಮ ಕೃತಿಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಮತ್ತು ಅನೇಕ ಯುವ ಬರಹಗಾರರಿಗೆ ಸ್ಫೂರ್ತಿಯಾಗಿದ್ದಾರೆ.  “ಗೋಕಾಕ್ ವರದಿ”ಯಲ್ಲಿ ಕನ್ನಡಕ್ಕೆ ಶಾಲಾ ಶಿಕ್ಷಣದಲ್ಲಿ ಸಲ್ಲಬೇಕಾದ ನ್ಯಾಯ...

Read More

ಮಾಸ್ತಿ ವೆಂಕಟೇಶ್ ಅಯ್ಯಂಗಾರ್

  ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಪೀಠಿಕೆ  ಸಣ್ಣಕಥೆಗಳ ಜನಕ ಎಂದೇ ಹೆಸರಾದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ (Masti Venkatesh Iyengar) ಅವರು ಕನ್ನಡಕ್ಕೆ 4 ನೇ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಮಹಾಕವಿ. ಮಾಸ್ತಿಯವರು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕಾದಂಬರಿಗಳು, ಸಣ್ಣ ಕಥೆಗಳು, ಕವನಗಳು ಮತ್ತು ಪ್ರಬಂಧಗಳನ್ನು ರಚಿಸಿದ್ದಾರೆ. ಮೊದಲು ಕಾವ್ಯಗಳನ್ನ ಇಂಗ್ಲಿಷ್ ನಲ್ಲಿ ಬರೆಯಬೇಕೆನ್ನುವುದು ಅವರ ಬಯಕೆ ಆಗಿತ್ತು ಆದ್ರೆ ಆ ಒಂದು ಘಟನೆ...

Read More
Top